Crime News
ಮನುಷ್ಯ ಕಾಣೆ ಪ್ರಕರಣ
ದಿನಾಂಕ 12/07/2018ರಂದು ಮೈಸೂರಿನ ಪಿರಿಯಾಪಟ್ನ ನಿವಾಸಿ 70 ವರ್ಷ ಪ್ರಾಯದ ಅಬ್ದುಲ್ ಖಾನ್ ಎಂಬವರು ಪಿರಿಯಾಪಟ್ಟಣ ನಗರದಿಂದ ಬೈಲುಕುಪ್ಪೆಯಲ್ಲಿನ ಲಕ್ಷ್ಮಿ ಕ್ಲಿನಿಕ್ಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮರಳಿ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.